ADVERTISEMENT

ವಾಚಕರ ವಾಣಿ| ಪವಿತ್ರ ಮಾಸದಲ್ಲಿ ಮತ್ತಷ್ಟು ನೆರವಾಗೋಣ

​ಪ್ರಜಾವಾಣಿ ವಾರ್ತೆ
Published 18 ಮೇ 2020, 19:45 IST
Last Updated 18 ಮೇ 2020, 19:45 IST

ರಂಜಾನ್‌ ಮಾಸ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ನಾವು, ಕೊರೊನಾದಿಂದ ಸಂಕಷ್ಟದಲ್ಲಿರುವವರನ್ನು ರಕ್ಷಿಸುವಂತೆ ಮತ್ತು ಕೊರೊನಾ ಸೋಂಕು ನಿರ್ನಾಮ ಮಾಡುವಂತೆ ದೇವರನ್ನು ಬೇಡಿಕೊಳ್ಳೋಣ. ಹೊಸ ಬಟ್ಟೆ ಖರೀದಿಸದೆ ಹಬ್ಬವನ್ನು ಸರಳವಾಗಿ ಆಚರಿಸೋಣ. ಅದೇ ಹಣದಿಂದ ಜಾತಿ, ಧರ್ಮವನ್ನು ನೋಡದೆ ಬಡವರಿಗೆ ಸಹಾಯ ಮಾಡೋಣ. ಈಗಾಗಲೇ ಎಷ್ಟೋ ದಾನಿಗಳು ಸಹಾಯ ಮಾಡಿರುವುದು ಶ್ಲಾಘನೀಯ. ಇದುವೇ ಮಾನವೀಯ ನಡೆ.

-ಇಫಾ೯ನ್,ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT