ಅಂದು ಸಚಿವ ಸ್ಥಾನಗಳ
ಹಂಚಿಕೆ ಆಗುತ್ತಿತ್ತು
ಜಾತಿ, ವಿಭಾಗವಾರು,
ಇಂದು ಹಂಚಿಕೆಗೆ
ಮೂಲ ಮತ್ತು ವಲಸೆ
ಎಂಬ ವಾರು!
–ಮಹಾಂತೇಶ ಮಾಗನೂರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.