ಮುಖ್ಯಮಂತ್ರಿ
ಚಾಪೆಯ ಮೇಲೆ ಮಲಗಿದರೆ
ಭರಪೂರ ಪ್ರಚಾರ, ಕಡುಬಡವ ದಿನನಿತ್ಯ
ಅಲ್ಲೇ ಮಲಗುವುದು
ಅವನ ಗ್ರಹಚಾರ.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.