ADVERTISEMENT

ವಾಸ್ತವ(ವ್ಯ)

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ಮುಖ್ಯಮಂತ್ರಿ
ಚಾಪೆಯ ಮೇಲೆ ಮಲಗಿದರೆ
ಭರಪೂರ ಪ್ರಚಾರ, ಕಡುಬಡವ ದಿನನಿತ್ಯ
ಅಲ್ಲೇ ಮಲಗುವುದು
ಅವನ ಗ್ರಹಚಾರ.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT