ADVERTISEMENT

ವಾಚಕರ ವಾಣಿ: ಅರಣ್ಯರೋದನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 19:30 IST
Last Updated 15 ನವೆಂಬರ್ 2020, 19:30 IST

ಕಡಿಕಡಿದು ಕಾಡನೆಲ್ಲ

ಬೆಳೆಸುತಿಹನು ಮನುಜ

ಕಾಂಕ್ರೀಟ್‌ ಕಾಡು

ADVERTISEMENT

ನಾಡಲ್ಲೆಲ್ಲಾ,

ಯಾರಿಗೆ ಹೇಳೋದು

ವನ್ಯಜೀವಿಗಳ ಪಾಡು?

-ಮ.ಗು.ಬಸವಣ್ಣ,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.