ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ
ಗೆದ್ದು ದೇಶದ ವಿಜಯ ಪತಾಕೆ
ಹಾರಿಸಿದ್ದಾರೆ ಚಾನು ಮೀರಾಬಾಯಿ,
ಕೋವಿಡ್ ಸಾವು ನೋವು ಕೇಳಿ ಬೇಸತ್ತಿದ್ದ
ದೇಶವಾಸಿಗಳಿಗೆ ಈ ವಿಜಯೋತ್ಸವದ ಸುದ್ದಿ ಕೇಳಿ
ಆಗಿದೆ ಸಂತಸ, ತಿಂದಷ್ಟೇ ಸಿಹಿ ಮಿಠಾಯಿ!
- ಸರ್ದಾರ್ ಎಂ. ತನಾಝ್,ಅರಸೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.