ADVERTISEMENT

ವಾಚಕರ ವಾಣಿ: ಹೇಳಿಕೆ ಕಾರ್ಯರೂಪಕ್ಕೆ ಬರಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 19:31 IST
Last Updated 27 ಸೆಪ್ಟೆಂಬರ್ 2022, 19:31 IST

ಸಾಲ ವಸೂಲಿಗೆ ರೈತರ ಮನೆ, ಆಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದು (ಪ್ರ.ವಾ., ಸೆ. 25) ಸ್ವಾಗತಾರ್ಹ ಕ್ರಮ. ಬ್ಯಾಂಕ್‌ಗಳಿಗೂ ಉನ್ನತ ಮಟ್ಟದಲ್ಲಿ ಇದನ್ನು ಅವರು ಮನದಟ್ಟು ಮಾಡಿಸಲಿ. ಆಗ ವಸೂಲಿಗೆ ಮೇಲಿನವರ ಒತ್ತಡ ಇರುವುದಿಲ್ಲ! ಮುಖ್ಯಮಂತ್ರಿ ಮಾತು ತುರ್ತಾಗಿ ಕಾರ್ಯರೂಪಕ್ಕೆ ಬರಲಿ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT