ADVERTISEMENT

ವಾಚಕರ ವಾಣಿ: ಆಗ– ಈಗ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST

ವಿದ್ಯಾ ವಿನಯಗಳ ಅಭಾವವೇ
ದುಃಸ್ಥಿತಿಗೆ ಕಾರಣ ಎಂದಿದ್ದರು ಚಾಣಕ್ಯ
ಈಗಿನ ಶಾಲಾ ಪಠ್ಯಗಳ ಲೇಖನಗಳೇ
ಘರ್ಷಣೆಗೆ ಹೂರಣ ಎಂದಿತು ಸಾಹಿತ್ಯ

-ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.