ADVERTISEMENT

ಕಾಣುವುದು ಎಂದು?

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 18:00 IST
Last Updated 1 ಡಿಸೆಂಬರ್ 2020, 18:00 IST

ಜಾತಿಯೇ ಪ್ರಬಲ ಅಸ್ತ್ರ
ನಮ್ಮ ಜನಪ‍್ರತಿನಿಧಿಗಳಿಗೆ
ಅಂದು ಇಂದು ಎಂದೆಂದೂ
ಬುದ್ಧ, ಬಸವಣ್ಣ, ಅಂಬೇಡ್ಕರ್‌
ಕಂಡ ಜಾತಿರಹಿತ ಸಮಾಜ
ನಾವು ನೀವು ಕಾಣುವುದು ಎಂದು?

ಸರ್ದಾರ್‌ ಎಂ. ತನಾಝ್‌, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT