ಅಧಿಕಾರದ ದಾಹದಲ್ಲಿ
ಹೆಚ್ಚಾಗಿದೆ ನಮ್ಮ ನಾಯಕರ
ಕಚ್ಚಾಟ, ನಟನೆ,
ಸಿಕ್ಕಾಗ ಅವಕಾಶ
ಮಾಡಬೇಕಿದೆ ಮತದಾರ
ಇಂಥವರ ಉಚ್ಚಾಟನೆ!
ಮಹಾಂತೇಶ ಮಾಗನೂರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.