ADVERTISEMENT

ಮೂಗು ಹಿಡಿದರೆ...

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:30 IST
Last Updated 8 ಜುಲೈ 2020, 19:30 IST

ಬೇಡಿಕೆ ಈಡೇರಿಕೆಗೆ
ಕೊರೊನಾ ವೇಳೆ
ಗುತ್ತಿಗೆ ವೈದ್ಯರ ಮುಷ್ಕರ
ಮೌಲ್ಯಮಾಪನದ ಸಮಯದಲ್ಲಿ
ಉಪನ್ಯಾಸಕರ ಅಸಹಕಾರ
ಚೆನ್ನಾಗಿ ಅರಿತಿದ್ದಾರೆ ಅವರು
ಮೂಗು ಹಿಡಿದರೆ
ಬಾಯಿ ಬಿಡುತ್ತದೆ ಸರ್ಕಾರ!

- ಮಂಜುನಾಥ ಸ್ವಾಮಿ ಕೆ.ಎಂ.,ಬೈಲೂರು, ಕುರುಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT