ಬೇಡಿಕೆ ಈಡೇರಿಕೆಗೆ
ಕೊರೊನಾ ವೇಳೆ
ಗುತ್ತಿಗೆ ವೈದ್ಯರ ಮುಷ್ಕರ
ಮೌಲ್ಯಮಾಪನದ ಸಮಯದಲ್ಲಿ
ಉಪನ್ಯಾಸಕರ ಅಸಹಕಾರ
ಚೆನ್ನಾಗಿ ಅರಿತಿದ್ದಾರೆ ಅವರು
ಮೂಗು ಹಿಡಿದರೆ
ಬಾಯಿ ಬಿಡುತ್ತದೆ ಸರ್ಕಾರ!
- ಮಂಜುನಾಥ ಸ್ವಾಮಿ ಕೆ.ಎಂ.,ಬೈಲೂರು, ಕುರುಗೋಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.