ಬೇಡಿಕೆ ಈಡೇರಿಕೆಗೆ
ಕೊರೊನಾ ವೇಳೆ
ಗುತ್ತಿಗೆ ವೈದ್ಯರ ಮುಷ್ಕರ
ಮೌಲ್ಯಮಾಪನದ ಸಮಯದಲ್ಲಿ
ಉಪನ್ಯಾಸಕರ ಅಸಹಕಾರ
ಚೆನ್ನಾಗಿ ಅರಿತಿದ್ದಾರೆ ಅವರು
ಮೂಗು ಹಿಡಿದರೆ
ಬಾಯಿ ಬಿಡುತ್ತದೆ ಸರ್ಕಾರ!
- ಮಂಜುನಾಥ ಸ್ವಾಮಿ ಕೆ.ಎಂ.,ಬೈಲೂರು, ಕುರುಗೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.