ADVERTISEMENT

ಅವಕಾಶವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 20:16 IST
Last Updated 21 ಫೆಬ್ರುವರಿ 2019, 20:16 IST

‘ನಾನೇನಾದರೂ ಪ್ರಧಾನಿ ಆಗಿದ್ದರೆ ಅನಂತಕುಮಾರ ಹೆಗಡೆ ಅವರನ್ನು ಜೈಲಿಗೆ ಹಾಕುತ್ತಿದ್ದೆ’ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ. ನ್ಯಾಯಾಧೀಶರನ್ನು ಹೊರತುಪಡಿಸಿ ಬೇರಾರಿಗೂ ಯಾರನ್ನೂ ಜೈಲಿಗೆ ಕಳಿಸುವ ಅಧಿಕಾರವಿಲ್ಲ. ಪಾಪ, ಸಿದ್ದರಾಮಯ್ಯನವರಿಗೆ ಈಗ ನ್ಯಾಯಾಧೀಶರಾಗುವ ಅವಕಾಶವೂ ಇಲ್ಲ!

-ಪಿ.ಜೆ.ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT