ಮಾಜಿ ದೇವದಾಸಿ
ಸ್ವಯಂಪ್ರೇರಿತವಾಗಿ
ಕತ್ತರಿಸಿಕೊಂಡಳು ತನ್ನ ಜಡೆಯನ್ನು
(ಪ್ರ.ವಾ., ಫೆ. 20).
ನಾವೆಲ್ಲರೂ ಗೌರವಿಸಲೇಬೇಕು
ಆಕೆಯ ಕ್ರಾಂತಿಕಾರಿ ನಡೆಯನ್ನು.
-ಎನ್.ಎಂ. ರಾಯಬಾಗಿ,ಗದಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.