ಈಗ ಜೀವನ ಬಲುಕಷ್ಟ;
‘ಜೀವನ’ ಎಂದರೆ ನೀರು;
ಉತ್ತರ ಕರ್ನಾಟಕದ
ನೀರೆಯರ ದುರವಸ್ಥೆ
ತರುತ್ತದೆ ಕಣ್ಣಿನಲ್ಲಿ ನೀರು;
(ಗಂಡಸರನ್ನು ಅಷ್ಟಿಷ್ಟು
ಸಂತೈಸುವುದು, ಬಾರು!)
-ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.