ಇದುವರೆಗೆ ‘ದೋಸ್ತಿ’,
ಇನ್ನುಮೇಲೆ ‘ನಾಸ್ತಿ’!
ಅಂದಹಾಗೆ,
ರಾಜಕಾರಣಿಗಳಲ್ಲಿ
ಯಾರಿಗೂ ಇಲ್ಲ ನಾಸ್ತಿಕ್ಯ!
ಇರುವುದು ಅವಶ್ಯ.
ಎಲ್ಲರಿಗೂ ದೇವಾಲಯ
ಯಾತ್ರೆಯಲ್ಲಿ ಆಸಕ್ತಿ;
ಹೋಮ ಹವನ ಪ್ರಸಕ್ತಿ:
‘ದೂರಮಿರದಿನ್ ಸುಗತಿ!’
(ನಾಡಿಗಿಲ್ಲ ಪ್ರಗತಿ).
-ಸಿ.ಪಿ.ಕೆ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.