ADVERTISEMENT

ಸ್ವಾಮಿಯೇ... ಅಯ್ಯಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:51 IST
Last Updated 19 ಅಕ್ಟೋಬರ್ 2018, 19:51 IST

ಮಹಿಳೆಯಿರಲಿ ಮತ್ತಾರಿರಲಿ
ದೇವಾಲಯ ಪ್ರವೇಶ
ಎಲ್ಲರಿಗೂ ಮುಕ್ತ ಅನ್ನೋದು
ಸರ್ವಸಮ್ಮತ.
ಮುಟ್ಟಾಗೋರಿಗಿಲ್ಲವೆಂದರೆ ಅದ್ಹೇಗೆ?
ಮುಟ್ಟಿಲ್ಲದೇ ಹುಟ್ಟಿಲ್ಲವೋ
ಹುಟ್ಟು ಇರದಿದ್ದರೆ ಸೃಷ್ಟಿಯಿಲ್ಲವೋ

ನಾರಿಯರೇ, ಇದು ನೀವೂ ಅರಿಯಿರಿ

–ವೀರಹನುಮಾನ್, ರಾಯಚೂರು

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.