ADVERTISEMENT

ವಿವೇಕಿಗಳಾಗುವುದು ಯಾವಾಗ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:33 IST
Last Updated 9 ಜನವರಿ 2020, 17:33 IST

‘ಅನರ್ಹರ ಗೆಲುವು ಇವಿಎಂಗಳಿಂದ’ ಎಂಬುದು ಶಾಸಕ ಅಮರೇಗೌಡ ಬೈಯ್ಯಾಪುರ ಅವರ ಅಭಿಮತ. ಗೆದ್ದವರು ಬಿಜೆಪಿಗೆ ಸೇರಿದವರು ಎಂಬುದು ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ, ಅಮರೇಗೌಡ ಹಾಗೂ ಇತರ ಕಾಂಗ್ರೆಸ್ಸಿಗರು ಜಯಿಸಲೂ ಇವಿಎಂಗಳೇ ಕಾರಣವೆ? ಈ ರಾಜಕಾರಣಿಗಳು ವಿವೇಕಿಗಳಾಗುವುದು ಯಾವಾಗ?

-ಎನ್.ನರಹರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT