‘ಅನರ್ಹರ ಗೆಲುವು ಇವಿಎಂಗಳಿಂದ’ ಎಂಬುದು ಶಾಸಕ ಅಮರೇಗೌಡ ಬೈಯ್ಯಾಪುರ ಅವರ ಅಭಿಮತ. ಗೆದ್ದವರು ಬಿಜೆಪಿಗೆ ಸೇರಿದವರು ಎಂಬುದು ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ, ಅಮರೇಗೌಡ ಹಾಗೂ ಇತರ ಕಾಂಗ್ರೆಸ್ಸಿಗರು ಜಯಿಸಲೂ ಇವಿಎಂಗಳೇ ಕಾರಣವೆ? ಈ ರಾಜಕಾರಣಿಗಳು ವಿವೇಕಿಗಳಾಗುವುದು ಯಾವಾಗ?
-ಎನ್.ನರಹರಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.