‘ಅನರ್ಹರ ಗೆಲುವು ಇವಿಎಂಗಳಿಂದ’ ಎಂಬುದು ಶಾಸಕ ಅಮರೇಗೌಡ ಬೈಯ್ಯಾಪುರ ಅವರ ಅಭಿಮತ. ಗೆದ್ದವರು ಬಿಜೆಪಿಗೆ ಸೇರಿದವರು ಎಂಬುದು ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ, ಅಮರೇಗೌಡ ಹಾಗೂ ಇತರ ಕಾಂಗ್ರೆಸ್ಸಿಗರು ಜಯಿಸಲೂ ಇವಿಎಂಗಳೇ ಕಾರಣವೆ? ಈ ರಾಜಕಾರಣಿಗಳು ವಿವೇಕಿಗಳಾಗುವುದು ಯಾವಾಗ?
-ಎನ್.ನರಹರಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.