ADVERTISEMENT

ವಾಚಕರ ವಾಣಿ | ಚೊಕ್ಕ ಚಿನ್ನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಫೆಬ್ರುವರಿ 2022, 19:45 IST
Last Updated 16 ಫೆಬ್ರುವರಿ 2022, 19:45 IST

ಮಗುಮನದ ತಾಯಿಕರುಳಿನ
ಮಾನವತೆ ರೂಪುದಳೆದ
ಓ! ಚೆಂಬೆಳಕಿನ ಕವಿ
ವಿದಾಯ ಹೇಳಿದಿರಾ ಬದುಕಿಗೆ!
ನಿಮ್ಮಗಲಿಕೆ ನಾಡಿಗೆ ನಷ್ಟ
ಕಷ್ಟ ಸಹಿಸಿಕೊಳುವುದು ಜನಮನಕೆ
ನೀವು ಚೆನ್ನವೀರ ಕವಿ, ಚೊಕ್ಕಚಿನ್ನ
ಸದಾ ಚಿರ ಕವಿತೆಗಳಲಿ
ನಿಮಗಿದೋ ಪ್ರೀತಿಯ ನುಡಿನಮನ

- ಸಿ.ಪಿ.ಸಿದ್ಧಾಶ್ರಮ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT