ಮಗುಮನದ ತಾಯಿಕರುಳಿನ
ಮಾನವತೆ ರೂಪುದಳೆದ
ಓ! ಚೆಂಬೆಳಕಿನ ಕವಿ
ವಿದಾಯ ಹೇಳಿದಿರಾ ಬದುಕಿಗೆ!
ನಿಮ್ಮಗಲಿಕೆ ನಾಡಿಗೆ ನಷ್ಟ
ಕಷ್ಟ ಸಹಿಸಿಕೊಳುವುದು ಜನಮನಕೆ
ನೀವು ಚೆನ್ನವೀರ ಕವಿ, ಚೊಕ್ಕಚಿನ್ನ
ಸದಾ ಚಿರ ಕವಿತೆಗಳಲಿ
ನಿಮಗಿದೋ ಪ್ರೀತಿಯ ನುಡಿನಮನ
- ಸಿ.ಪಿ.ಸಿದ್ಧಾಶ್ರಮ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.