ADVERTISEMENT

ದಕ್ಷತೆಯ ಕಾರ್ಯನಿರ್ವಹಣೆಗೆ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST

ಆರನೇ ವೇತನ ಆಯೋಗದ ಶಿಫಾರಸು ಹಾಗೂ ರಾಘವೇಂದ್ರ ಔರಾದಕರ ವರದಿಯನ್ನು ಒಟ್ಟುಗೂಡಿಸಿ ಪೊಲೀಸರ ವೇತನ ಪರಿಷ್ಕರಿಸಲು ಮುಂದಾಗಿರುವುದು ಸರ್ಕಾರದ ಕಲ್ಯಾಣ ಕಾರ್ಯಗಳಲ್ಲಿ ಒಂದು ಎನ್ನಬಹುದು.

ಪ್ರಸ್ತುತ ರಾಜಕೀಯ ಸಂದಿಗ್ಧ ವಾತಾವರಣದಲ್ಲಿ ಗೃಹ ಸಚಿವರ ಈ ನಡೆಯಿಂದ ಇಲಾಖೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಿದಂತಾಗಿದೆ.

- ರುದ್ರಮೂರ್ತಿ ಎಂ.ಜೆ.,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.