ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಬೆಳಗಾವಿ ಗ್ರಾಮೀಣ ಕ್ಷೇತ್ರದ ‘ಕುಕ್ಕರ್’ ಈಗ‘ವಿಶಲ್’ ಹೊಡೆಯುತ್ತಿದೆ! ಕೊರೊನಾ ಸೋಂಕಿನ ತೀವ್ರತೆ ಜೋರಿದ್ದು, ಮುಂದೆ ಹೇಗಪ್ಪಾ ಎಂದು ಜನ ಚಿಂತಿತರಾಗಿದ್ದಾರೆ. ಇಂತಹ ಹೊತ್ತಿನಲ್ಲಿ, ಇದ್ಯಾವುದರ ಪರಿವೆಯೇ ಇಲ್ಲದೆ ಈ ಕುಕ್ಕರ್ ‘ವಿಶಲ್’ ಹೊಡೆಯುತ್ತಿರುವುದನ್ನು ನೋಡಬೇಕಾಗಿ ಬಂದಿರುವುದು ಜನರ ದೌರ್ಭಾಗ್ಯವೇ ಸರಿ.
- ನಗರ ಗುರುದೇವ್ ಭಂಡಾರ್ಕರ್,ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.