ADVERTISEMENT

ವಾಚಕರ ವಾಣಿ | ಒಂದಾಗಲಿ ಮನಸ್ಸು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 19:30 IST
Last Updated 13 ಆಗಸ್ಟ್ 2020, 19:30 IST

ಅವಹೇಳನ ಮಾಡಲಿಕ್ಕೆ ಕಾಲ ಕೆಟ್ಟಿಲ್ಲ
ಕೆಟ್ಟಿವೆ ಪ್ರಕ್ಷುಬ್ಧ ಮನಸ್ಸುಗಳು
ಹಿಂಸೆ, ಧ್ವಂಸ ಮಾಡಲಿಕ್ಕೆ ಕೆಡಬೇಕಿಲ್ಲ ಏನೂ
ಕೆಟ್ಟಿವೆ ಸತ್ಯವ ಅರಿಯದ ಮನಸ್ಸುಗಳು

ದೇವನೊಬ್ಬ ನಾಮ ಹಲವು
ಎಂಬುದನ್ನರಿಯದೆ
ಒಂದಾಗಲಾರೆವು ನಾವೆಲ್ಲಾ

-ಸರ್ದಾರ್ ಎಂ. ತನಾಝ್, ಅರಸೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.