ಅವಹೇಳನ ಮಾಡಲಿಕ್ಕೆ ಕಾಲ ಕೆಟ್ಟಿಲ್ಲ
ಕೆಟ್ಟಿವೆ ಪ್ರಕ್ಷುಬ್ಧ ಮನಸ್ಸುಗಳು
ಹಿಂಸೆ, ಧ್ವಂಸ ಮಾಡಲಿಕ್ಕೆ ಕೆಡಬೇಕಿಲ್ಲ ಏನೂ
ಕೆಟ್ಟಿವೆ ಸತ್ಯವ ಅರಿಯದ ಮನಸ್ಸುಗಳು
ದೇವನೊಬ್ಬ ನಾಮ ಹಲವು
ಎಂಬುದನ್ನರಿಯದೆ
ಒಂದಾಗಲಾರೆವು ನಾವೆಲ್ಲಾ
-ಸರ್ದಾರ್ ಎಂ. ತನಾಝ್, ಅರಸೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.