ರಾಜಕಾರಣಿಗಳು,
ಅಧಿಕಾರಿಗಳು,
ಗುತ್ತಿಗೆದಾರರ ಪಾಲಿನ
ಮು(ಎ)ತ್ತಿನ ಹೊಳೆ!
ಆರು ವರ್ಷಗಳೇ
ಉರುಳಿದರೂ ಇನ್ನೂ
ನೀರು ಹರಿಸದ ಈ
ಯೋಜನೆಯ ಕುಂಟೆತ್ತಿಗೆ
ಯಾರು ಕಟ್ಟಿಸುತ್ತಾರೋ
ನೋಡೋಣ, ಲಾಳದ ಮೊಳೆ!
-ಮ.ಗು.ಬಸವಣ್ಣ,ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.