ADVERTISEMENT

ನೆಮ್ಮದಿಯ ಕರ್ನಾಟಕ ನನ್ನ ಕನಸು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ನೆಮ್ಮದಿಯ ಕರ್ನಾಟಕ ನನ್ನ ಕನಸು
ನೆಮ್ಮದಿಯ ಕರ್ನಾಟಕ ನನ್ನ ಕನಸು   

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಪರಿಹರಿಸಲು ಗಮನ ಕೊಡುತ್ತೇನೆ. ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 58ಕ್ಕೆ ಇಳಿಸುತ್ತೇನೆ. ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ.

ಪರೀಕ್ಷೆ, ಆಯ್ಕೆ ಎರಡೂ ಶಿಸ್ತಿನಿಂದ ನಡೆಯುವಂತೆ ನೋಡಿಕೊಳ್ಳುತ್ತೇನೆ. 1,600 ಚದರ ಅಡಿಗೂ ಹೆಚ್ಚು ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಸೌರ ವಿದ್ಯುತ್‌ ಅಳವಡಿಸಬೇಕೆಂಬ ನಿಯಮ ಜಾರಿ ಮಾಡುತ್ತೇನೆ.

ಕೋಮು ಗಲಭೆ ಇಲ್ಲದ ನೆಮ್ಮದಿಯ ಕರ್ನಾಟಕ ನನ್ನ ಕನಸು. ಮಠಗಳಿಗೆ ಬರುವ ಆದಾಯದ ಶೇ25 ರಷ್ಟು ಮೊತ್ತವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸಬೇಕೆಂಬ ನಿಯಮ ಜಾರಿ ಮಾಡುತ್ತೇನೆ.

ADVERTISEMENT

–ಸಂಜೀವ್, ಕಾರ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.