ADVERTISEMENT

ಎಂಟರ ಘಟ್ಟಕ್ಕೆ ಬಿ.ಆರ್.ನಿಕ್ಷೇಪ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು: ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಅವರು ಮುಂಬೈನಲ್ಲಿ ನಡೆಯುತ್ತಿರುವ ಸಿ.ಸಿ.ಐ –ಐಟಿಎಫ್‌ ಟೆನಿಸ್‌ ಟೂರ್ನಿಯ ಜೂನಿಯರ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ನಿಕ್ಷೇಪ್‌ ಬುಧವಾರ ನಡೆದ ಹದಿನಾರರ ಘಟ್ಟದ ಪೈಪೋಟಿಯಲ್ಲಿ ಮೆಕ್ಸಿಕೊ ದೇಶದ ಜಾನ್‌ ಪೌಲ್‌ ಅವರನ್ನು 6–1, 6–3ರಿಂದ ಮಣಿಸಿದರು.

ಎರಡೂ ಸೆಟ್‌ಗಳಲ್ಲಿ ಅವರು ಪಾರಮ್ಯ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.