ಈ ಬಾರಿ ವಿದರ್ಭ ಪರ ಕಣಕ್ಕಿಳಿದಿದ್ದ ವಾಸೀಂ, ಈ ಹಿಂದೆ ಮುಂಬೈ ತಂಡದಲ್ಲಿ ಆಡಿದ್ದರು. ಅವರು ತಂಡದಲ್ಲಿದ್ದಾಗ ಮುಂಬೈ 8 ಬಾರಿ ಪ್ರಶಸ್ತಿ ಗೆದ್ದಿತ್ತು.
*
ಗಣೇಶ್ ಸತೀಶ್ 2ನೇ ಬಾರಿ ರಣಜಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದಾರೆ. 2013/14ರಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದಾಗ ಗಣೇಶ್, ರಾಜ್ಯ ತಂಡದಲ್ಲಿದ್ದರು. ಈ ಬಾರಿ ವಿದರ್ಭ ಪರ ಆಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.