ರಾಜಸಮಂಡ್ (ರಾಜಸ್ತಾನ): ಕರ್ನಾ ಟಕ ತಂಡ, ಇಲ್ಲಿನ ಜೆ.ಕೆ. ಟೈರ್ ಮೈದಾನದಲ್ಲಿ ರಾಜಸ್ಥಾನ ವಿರುದ್ಧ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದ ಎರಡನೇ ದಿನದಾಟದಲ್ಲಿ ಮೇಲುಗೈ ಸಾಧಿಸಿತು.
ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 202 ಮತ್ತು 14.1 ಓವರ್ಗಳಲ್ಲಿ ಎರಡು ವಿಕೆಟ್ಗಳಿಗೆ 40 (ಕುಶಾಲ್ ವಾದ್ವಾನಿ 13ಕ್ಕೆ2); ಕರ್ನಾಟಕ: 98.2 ಓವರುಗಳಲ್ಲಿ 273 (ನಿಕಿನ್ ಜೋಸ್ 79, ಸುಜಿತ್ ಎನ್.ಗೌಡ 47, ಕಿಶನ್ ಎಸ್.ಬೇದ್ರೆ 69; ಎಸ್.ಎಸ್.ದಿವಾನ್ 35ಕ್ಕೆ2, ಎಂ.ಜೆ.ಸುತಾರ್ 75ಕ್ಕೆ3, ಎ.ಎಂ.ಜಿಗ್ನಾ 36ಕ್ಕೆ3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.