ADVERTISEMENT

ಕ್ರಿಕೆಟ್: ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 16:41 IST
Last Updated 18 ನವೆಂಬರ್ 2020, 16:41 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕೆಎಸ್‌ಸಿಎ ದ್ವಿತಿಯ ಗುಂಪಿನ ಮೊದಲ ಡಿವಿಷನ್ ಲೀಗ್‌ ಪ್ರಶಸ್ತಿ ಜಯಿಸಿದ ಕೆನರಾ ಬ್ಯಾಂಕ್ ತಂಡ; (ಎಡದಿಂದ ಬಲಕ್ಕೆ), ನಿಂತವರು: ಕೆ.ವಿ. ಸಿದ್ಧಾರ್ಥ್, ಪಲ್ಲವಕುಮಾರ್ ದಾಸ್, ಎಂ.ಜಿ. ನವೀನ್, ದೀಪಕ್ ಚೌಗುಲೆ, ಮನ್ಸೂರ್ ಅಲಿ ಖಾನ್,  ಜಿ. ಬಾಲಾಜಿ, ಶ್ರೀನಿವಾಸ್ ಮೂರ್ತಿ ಪಿ (ಕಾರ್ಯದರ್ಶಿ), ಜಿ. ಚೈತ್ರಾ, ಸಿ. ರಘು್, ಕೆ.ಪಿ. ಅಪ್ಪಣ್ಣ, ಭರತ್ ಚಿಪ್ಲಿ,  ಎನ್.ಸಿ. ಅಯ್ಯಪ್ಪ, ರಾಜೂ ಭಟ್ಕಳ, ಮಂಡಿಯೂರಿದವರು: ಕೆ.ಬಿ. ಪವನ್, ರಿಷಿ ಬೋಪಣ್ಣ, ಪ್ರಣವ್ ಭಾಟಿಯಾ, ಮಿಲಿಂದ್ ರಮೇಶ್, ಮನೋಜ್ ಭಾಂಡಗೆ, ಮೊಹಮ್ಮದ್ ಸೈಫ್, ಅಭಿನವ್ ಮನೋಹರ್, ಲವನೀತ್ ಸಿಸೊಡಿಯಾ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕೆಎಸ್‌ಸಿಎ ದ್ವಿತಿಯ ಗುಂಪಿನ ಮೊದಲ ಡಿವಿಷನ್ ಲೀಗ್‌ ಪ್ರಶಸ್ತಿ ಜಯಿಸಿದ ಕೆನರಾ ಬ್ಯಾಂಕ್ ತಂಡ; (ಎಡದಿಂದ ಬಲಕ್ಕೆ), ನಿಂತವರು: ಕೆ.ವಿ. ಸಿದ್ಧಾರ್ಥ್, ಪಲ್ಲವಕುಮಾರ್ ದಾಸ್, ಎಂ.ಜಿ. ನವೀನ್, ದೀಪಕ್ ಚೌಗುಲೆ, ಮನ್ಸೂರ್ ಅಲಿ ಖಾನ್,  ಜಿ. ಬಾಲಾಜಿ, ಶ್ರೀನಿವಾಸ್ ಮೂರ್ತಿ ಪಿ (ಕಾರ್ಯದರ್ಶಿ), ಜಿ. ಚೈತ್ರಾ, ಸಿ. ರಘು್, ಕೆ.ಪಿ. ಅಪ್ಪಣ್ಣ, ಭರತ್ ಚಿಪ್ಲಿ,  ಎನ್.ಸಿ. ಅಯ್ಯಪ್ಪ, ರಾಜೂ ಭಟ್ಕಳ, ಮಂಡಿಯೂರಿದವರು: ಕೆ.ಬಿ. ಪವನ್, ರಿಷಿ ಬೋಪಣ್ಣ, ಪ್ರಣವ್ ಭಾಟಿಯಾ, ಮಿಲಿಂದ್ ರಮೇಶ್, ಮನೋಜ್ ಭಾಂಡಗೆ, ಮೊಹಮ್ಮದ್ ಸೈಫ್, ಅಭಿನವ್ ಮನೋಹರ್, ಲವನೀತ್ ಸಿಸೊಡಿಯಾ   

ಬೆಂಗಳೂರು: ಕೆ.ವಿ. ಸಿದ್ಧಾರ್ಥ್ ಅವರ ಅಬ್ಬೆದ ಶತಕದ ಬಲದಿಂದ ಕೆನರಾ ಬ್ಯಾಂಕ್ ತಂಡವು ಕೆಎಸ್‌ಸಿಎ ದ್ವಿತಿಯ ಗುಂಪಿನ ಮೊದಲ ಡಿವಿಷನ್ ಲೀಗ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕೆನರಾ ಬ್ಯಾಂಕ್ ತಂಡವು 148 ರನ್‌ಗಳಿಂದ ಡಿಟಿಡಿಸಿ ಸ್ಪೋರ್ಟ್ಸ್‌ ಕ್ಲಬ್ ವಿರುದ್ಧ ಜಯಿಸಿತು. ಮಾರ್ಚ್‌ನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮುಂದೂಡಲಾಗಿತ್ತು.

ಸಂಕ್ಷಿಪ್ತ ಸ್ಕೋರ್: ಕೆನರಾ ಬ್ಯಾಂಕ್: 50 ಓವರ್‌ಗಳಲ್ಲಿ 295 (ಭರತ್ ಚಿಪ್ಲಿ 29, ಕೆ.ವಿ. ಸಿದ್ಧಾರ್ಥ್ 103, ಕೆ.ಬಿ. ಪವನ್ 29, ದೇವಯ್ಯ 54ಕ್ಕೆ2, ಅವಿನಾಶ್ 21ಕ್ಕೆ2, ಆನಂದ ದೊಡ್ಡಮನಿ 62ಕ್ಕೆ2, ಪ್ರವೀಣ ದುಬೆ 45ಕ್ಕೆ2), ಡಿಟಿಡಿಸಿ: 29.1 ಓವರ್‌ಗಳಲ್ಲಿ 147 (ಅಭಿಷೇಕ್ ರೆಡ್ಡಿ 37, ಪ್ರಶಾಂತ್ 30, ಅವಿನಾಶ್ 39, ಮನೋಜ್ ಭಾಂಡಗೆ 17ಕ್ಕೆ2, ರಾಜೂ ಭಟ್ಕಳ 16ಕ್ಕೆ3, ಮೊಹಮ್ಮದ್ ಸೈಫ್ 18ಕ್ಕೆ2) ಫಲಿತಾಂಶ: ಕೆನರಾ ಬ್ಯಾಂಕ್ ತಂಡಕ್ಕೆ 148 ರನ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.