ADVERTISEMENT

ಡಿಸೆಂಬರ್‌ 11ರಿಂದ ಟೆನಿಸ್‌ ಬಾಲ್‌ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 14:06 IST
Last Updated 10 ಡಿಸೆಂಬರ್ 2020, 14:06 IST

ಬೆಂಗಳೂರು: ಸತೀಶ್‌ರೆಡ್ಡಿ ಕಪ್ ಟೆನಿಸ್‌ ಬಾಲ್ ಕ್ರಿಕೆಟ್ ಟೂರ್ನಿಯು ಇದೇ 11ರಿಂದ 13ರವರೆಗೆ ನಡೆಯಲಿದೆ. ನಗರದ ಇಸ್ಲಾಮಿಯಾ ಕಾಲೇಜು ಮೈದಾನದಲ್ಲಿ ಟೂರ್ನಿ ಆಯೋಜನೆಯಾಗಿದೆ.

ವಿಜೇತ ತಂಡಕ್ಕೆ ₹ 1 ಲಕ್ಷ ಬಹುಮಾನ ಹಾಗೂ ಟ್ರೋಫಿ, ರನ್ನರ್‌ಅಪ್‌ ತಂಡಕ್ಕೆ ₹ 50,000 ಬಹುಮಾನ ಮೊತ್ತವಿದೆ.

ಮಾಹಿತಿಗಾಗಿ ಮೊ.ಸಂ. 7338323200, 9880478328 ಹಾಗೂ 9035779999 ಸಂಪರ್ಕಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.