ಬೆಂಗಳೂರು: ಅನುಭವಿ ಆಟಗಾರ ನಿಕಿನ್ ತಿಮ್ಮಯ್ಯ, ಶನಿವಾರದಿಂದ ನಡೆಯುವ ಬೆಂಗಳೂರು ಕಪ್ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಹಾಕಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ಹಾಕಿ ಕರ್ನಾಟಕವು ಗುರುವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶನಿವಾರ ಸಂಜೆ 4 ಗಂಟೆಗೆ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ನಿಕಿನ್ ಬಳಗವು ಏರ್ ಇಂಡಿಯಾ ವಿರುದ್ಧ ಸೆಣಸಲಿದೆ.
ತಂಡ ಇಂತಿದೆ: ಗೋಲ್ಕೀಪರ್ಗಳು: ಜಗದೀಪ್ ದಯಾಳ್ ಮತ್ತು ಎ.ಸಿ.ಸುಬ್ರಮಣಿ. ಡಿಫೆಂಡರ್ಗಳು: ಸಿ.ಎ.ಪೊನ್ನಣ್ಣ, ಎಸ್.ಪಿ.ದೀಕ್ಷಿತ್, ಎಚ್.ಎಸ್.ಅಭಿಷೇಕ್, ವೀರಣ್ಣಗೌಡ.
ಮಿಡ್ಫೀಲ್ಡರ್ಸ್: ಪ್ರಧಾನ್ ಸೋಮಣ್ಣ, ಕೆ.ಆರ್.ಭರತ್, ಆರ್.ಪುನೀತ್, ಕೆ.ಪಿ.ಸೋಮಯ್ಯ ಮತ್ತು ಡಿ.ಎಂ.ಅಚ್ಚಯ್ಯ.
ಫಾರ್ವರ್ಡ್ಗಳು: ನಿಕಿನ್ ತಿಮ್ಮಯ್ಯ (ನಾಯಕ), ಮೋಕ್ಷಿತ್ ಉತ್ತಪ್ಪ, ಹರೀಶ್ ಮುಟಗಾರ್, ಪವನ್ ಮಡಿವಾಳರ್, ಪೃಥ್ವಿರಾಜ್, ರಾಜೇಂದ್ರ ಮತ್ತು ಮಂಜೀತ್.
ಕೋಚ್: ಕೆ.ಕೆ.ಪೂಣಚ್ಚ. ಮ್ಯಾನೇಜರ್: ಪಿ.ಎ.ಅಯ್ಯಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.