ಬೆಂಗಳೂರು: ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇದೇ 10ರಿಂದ 12ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಕರ್ನಾಟಕ ತಂಡವನ್ನು ಪ್ರಕಟಿಸಿದ್ದು, ಪ್ರಣತಿ ಎಸ್. ಸ್ಥಾನ ಪಡೆದಿದ್ದಾರೆ.
ಕೆ.ವೈ. ಮುತ್ತಣ್ಣ ಮತ್ತು ಹಲೀಮಾ ಫಜಿಲತ್ ಕೂಡ ಸ್ಥಾನ ಗಿಟ್ಟಿಸಿದ್ದಾರೆ.
ತಂಡ ಇಂತಿದೆ: ವೇದ ವರುಣ್, ಯಶಸ್ ಪಿ. ಕುರಬರ್, ಶ್ರೀನಿವಾಸ ಆರ್, ಚಿಂತನ್ ಎಚ್. ವಿ., ಧ್ರುವ ಬಲ್ಲಾಳ್, ಮೊಹಮ್ಮದ್ ಆದಿಲ್ ಅಲಿ, ಕೆ. ವೈ. ಮುತ್ತಣ್ಣ ಭರತ್ ಕುಮಾರ್ ಎಂ, ಹೃತಿಕ್ ಸೂರ್ಯ ಬಿ.ಆರ್, ಪುನೀತ್ ಎಸ್, ಯಶವಂತ ಕೆ, ಸೈಯದ್ ಇರ್ಫಾನ್, ಡಿ ಪ್ರತೀಕ್, ಶರಣ್ಯ ವಿ, ಹಲೀಮಾ ಫಜಿಲತ್, ಪ್ರಿಯಾ ಕೆ, ಐಶಿ ಬಿಸ್ವಾಸ್, ಗೀತಾ, ನಿಮೇಕ್ಷಾ, ಮಾಧುರ್ಯ, ಗೌತಮಿ ಗೌಡ, ಅಪೂರ್ವಾ ನಾಯ್ಕ್, ಇಶಾ ಎಲಿಜಬೆತ್, ಪ್ರಿಯಾಂಕಾ ಮಡಿವಾಳಪ್ಪ, ಶ್ರೀರಕ್ಷಾ, ಪ್ರಣತಿ, ವೈಷ್ಣವಿ, ರೀತುಶ್ರೀ, ಭುವನಾ ಸಾರಯ್ಯ ಪಿ, ಸುಶ್ಮಿತಾ ರಮೇಶ್ ಎಸ್, ದಿಶಾ ನೆಲವಾಡೆ. ಸ್ಪೃಹ ನಾಯಕ್, ಮೋನಿಕಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.