ADVERTISEMENT

ಪೊಲೀಸ್‌ ಕ್ರೀಡಾಕೂಟ: ಕರ್ನಾಟಕಕ್ಕೆ 8 ಕಂಚು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 18:06 IST
Last Updated 25 ಸೆಪ್ಟೆಂಬರ್ 2022, 18:06 IST
ಕರ್ನಾಟಕ ತಂಡ: ಎಡದಿಂದ– ಅಶೋಕ್ ಕುಮಾರ ನಾಯ್ಕ್‌, ಗಿರೀಶ್ ಟಿ.ಎಸ್‌, ವಿನೋದ್‌ ಕುಮಾರ್ ಎನ್‌, ಬಸವರಾಜ ಪಾಶ್ಚಾಪೂರ, ಸತೀಶ್ ಕುಮಾರ್, ವಿನೋದ್ ಮಾಳಗಿ, ರೋಹಿತ್ ದದಾಮಟ್ಟಿ, ಬಾಹುಬಲಿ ಶಾಪೂರ.
ಕರ್ನಾಟಕ ತಂಡ: ಎಡದಿಂದ– ಅಶೋಕ್ ಕುಮಾರ ನಾಯ್ಕ್‌, ಗಿರೀಶ್ ಟಿ.ಎಸ್‌, ವಿನೋದ್‌ ಕುಮಾರ್ ಎನ್‌, ಬಸವರಾಜ ಪಾಶ್ಚಾಪೂರ, ಸತೀಶ್ ಕುಮಾರ್, ವಿನೋದ್ ಮಾಳಗಿ, ರೋಹಿತ್ ದದಾಮಟ್ಟಿ, ಬಾಹುಬಲಿ ಶಾಪೂರ.   

ಬೆಂಗಳೂರು: ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಜೂಡೋ ಕ್ಲಸ್ಟರ್‌ ಕ್ರೀಡಾಕೂಟದ ಪೆಂಕಾಕ್ ಸಿಲತ್ ಮತ್ತು ಫೆನ್ಸಿಂಗ್ ಕ್ರೀಡೆಗಳಲ್ಲಿಕರ್ನಾಟಕ ತಂಡವು ಒಟ್ಟು ಎಂಟು ಕಂಚಿನ ಪದಕ ಗೆದ್ದುಕೊಂಡಿದೆ. ಕರ್ನಾಟಕ ಪೊಲೀಸ್ ಇಲಾಖೆಯು ಕೂಟದಲ್ಲಿ ಎಂಟು ಪದಕ ಜಯಿಸಿರುವುದು ಇದೇ ಮೊದಲ ಸಲವಾಗಿದೆ.

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟ್ವೀಟ್ ಮಾಡಿ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT