ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ ಸುಶೀಲ್ ಕಾಂಬ್ರೇಕರ್ (ಸಿದ್ದಿ) ಪ್ರೊ ಕಬ್ಬಡಿ ಸಿಸನ್ -11ರಲ್ಲಿ ‘ಬೆಂಗಾಲ್ ವಾರಿಯರ್ಸ್’ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಹಳಿಯಾಳ ತಾಲ್ಲೂಕಿನ ಅವರು ಪ್ರೊ ಕಬ್ಬಡಿಗೆ ಆಯ್ಕೆಯಾದ ಸಿದ್ದಿ ಸಮುದಾಯದ ಮೊದಲ ಯುವಕರಾಗಿದ್ದು, ಅವರ ಸಾಧನೆ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.