ಬೆಂಗಳೂರು: ಕರ್ನಾಟಕದ ಅನೂಪ್ ಕೇಶವಮೂರ್ತಿ ಎಐಟಿಎ ಚಾಂಪಿಯನ್ಷಿಪ್ ಸಿರೀಸ್ ಟೆನಿಸ್ ಟೂರ್ನಿಯ (14 ವರ್ಷದೊಳಗಿನವರು) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅನೂಪ್, ಮಹಾರಾಷ್ಟ್ರದ ಜಶ್ ಆಶಿಶ್ ಶಾ ಅವರನ್ನು 6–2, 6–3 ಸೆಟ್ಗಳಿಂದ ಮಣಿಸಿದರು. 70 ನಿಮಿಷಗಳಲ್ಲಿ ಹಣಾಹಣಿ ಮುಕ್ತಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.