ಕ್ವಾಣಿ ಕೂಸು ಕೊಳೀತು; ಓಣಿ ಕೂಸು ಬೆಳೀತು ಎನ್ನುವ ಗಾದೆಮಾತಿದೆ. ಕೊರೊನಾದಿಂದಾಗಿ ‘ಗೃಹಬಂಧನ’ದಲ್ಲಿರುವ ಮೈಮನಸ್ಸುಗಳು ಕೊಳೆಯುತ್ತಿವೆ. ಸಮಾಜದ ನಂಟು ಬೆಸೆಯುವ ಆಟದಿಂದ ದೂರವಾಗಿ, ಮನೋಲ್ಲಾಸ ಇಲ್ಲದಂತಾಗಿದೆ. ಮಾನಸಿಕ ದೈಹಿಕ ಸಮಸ್ಯೆಗಳು ದಾಂಗುಡಿ ಇಡುತ್ತಿವೆ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.