ADVERTISEMENT

ಉಜ್ಜೀವನ್‌ ₹ 19 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಉಜ್ಜೀವನ್‌ ಫೈನಾನ್ಶಿಯಲ್‌ ಸರ್ವಿಸಸ್‌, 4ನೇ ತ್ರೈಮಾಸಿಕದಲ್ಲಿ ₹19.35 ಕೋಟಿ ನಿವ್ವಳ
ಲಾಭ ಗಳಿಸಿದೆ.

ಈ ಅವಧಿಯಲ್ಲಿನ ಒಟ್ಟು ವರಮಾನವು ₹ 340 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ₹ 298 ಕೋಟಿಗೆ ಹೋಲಿಸಿದರೆ ಶೇ 14ರಷ್ಟು ಏರಿಕೆ
ದಾಖಲಿಸಿದೆ. ‘ಹಣಕಾಸು ವರ್ಷದ ಸಾಧನೆ ತೃಪ್ತಿದಾಯಕವಾಗಿದೆ’ ಎಂದು ಸಂಸ್ಥೆಯ ಸಿಇಒ ಸುಧಾ ಸುರೇಶ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.