ADVERTISEMENT

ಭಾರತದ ಮೇಲೆ ಐ.ಎಸ್‌ ಹಿಡಿತ ಅಸಾಧ್ಯ: ನಖ್ವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 19:30 IST
Last Updated 13 ಡಿಸೆಂಬರ್ 2014, 19:30 IST

ಲಖನೌ (ಪಿಟಿಐ): ಐ.ಎಸ್‌ ಭಯೋತ್ಪಾದನೆ ಸಂಘಟನೆ ಭಾರತದ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಐ.ಎಸ್‌ ಉಗ್ರರು ಅಂದುಕೊಂಡಿರುವಷ್ಟು ಸುಲಭವಾಗಿ ಭಾರತದಲ್ಲಿ ನೆಲೆ ಸ್ಥಾಪಿಸಲಾಗದು ಎಂದು ಅವರು ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.