ADVERTISEMENT

ಮಮತಾ ಬ್ಯಾನರ್ಜಿ ಅವರ ತಲೆ ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ: ಪಶ್ಚಿಮ ಬಂಗಾಳ ಬಿಜೆವೈಎಂ ಮುಖಂಡ

ಹಿಂದೂಗಳ ಮೇಲೆ ದಾಳಿ ಆರೋಪ

ಏಜೆನ್ಸೀಸ್
Published 12 ಏಪ್ರಿಲ್ 2017, 6:17 IST
Last Updated 12 ಏಪ್ರಿಲ್ 2017, 6:17 IST
ಮಮತಾ ಬ್ಯಾನರ್ಜಿ ಅವರ ತಲೆ ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ: ಪಶ್ಚಿಮ ಬಂಗಾಳ ಬಿಜೆವೈಎಂ ಮುಖಂಡ
ಮಮತಾ ಬ್ಯಾನರ್ಜಿ ಅವರ ತಲೆ ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ: ಪಶ್ಚಿಮ ಬಂಗಾಳ ಬಿಜೆವೈಎಂ ಮುಖಂಡ   

ಅಲಿಗರ್‌: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಲೆ ಕತ್ತರಿಸಿ ತಂದವರಿಗೆ ₹11 ಲಕ್ಷ ಬಹುಮಾನ ನೀಡುವುದಾಗಿ ಭಾರತೀಯ ಜನತಾ ಯುವ ಮೋರ್ಚಾದ(ಬಿಜೆವೈಎಂ) ಮುಖಂಡ ಯೋಗೇಶ್‌ ವರ್ಶ್ನೆ ಹೇಳಿದ್ದಾರೆ.

ಹನುಮಜಯಂತಿ ಪ್ರಯುಕ್ತ ‘ಜೈ ಶ್ರೀ ರಾಮ್‌’ ಘೋಷಣೆ ಕೂಗುತ್ತ ಬೀರ್‌ಬುಮ್‌ ಜಿಲ್ಲೆಯ ಸೂರಿಯಲ್ಲಿ ಮೆರವಣಿಗೆ ಹೊರಟ್ಟಿದ್ದ ಗುಂಪನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT