ನವದೆಹಲಿ (ಪಿಟಿಐ): ಸಿಬಿಐ ಹಾಗೂ ಕೇಂದ್ರ ಜಾಗೃತ ಆಯೋಗದಲ್ಲಿ ವಿಶೇಷ ನಿರ್ದೇಶಕರನ್ನು ನೇಮಕ ಮಾಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸ್ಥಾನಗಳಿಗೆ ಹೆಸರನ್ನು ಅಂತಿಮಗೊಳಿಸಲು ಏ.28ರಂದು ಸಭೆ ಕರೆದಿದೆ.
‘ಲೋಕಪಾಲ ಹಾಗೂ ನೂತನ ಸೇನಾ ಮುಖ್ಯಸ್ಥರ ನೇಮಕದಂತೆ ಸರ್ಕಾರ ಸಿಬಿಐ ಹಾಗೂ ಸಿವಿಸಿ ವಿಶೇಷ ನಿರ್ದೇಶಕರ ನೇಮಕಾತಿಯಲ್ಲಿ ತರಾತುರಿ ಮಾಡುತ್ತಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್್ ಪ್ರಸಾದ್್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.