ADVERTISEMENT

ಅದ್ಧೂರಿ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ದಾವಣಗೆರೆಯ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಅದ್ಧೂರಿ ಸಭಾಭವನದಲ್ಲಿ ಸೋಮವಾರ ಜಗದೀಶ ಶೆಟ್ಟರ್‌ ಅವರ ಪುತ್ರ ಪ್ರಶಾಂತ ಶೆಟ್ಟರ್‌ ಮತ್ತು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು (ಎಸ್‌.ಎಸ್‌.ಗಣೇಶ್‌ ಅವರ ಪುತ್ರಿ) ಅಂಚಲ್‌ ಜಿ.ಶಾಮನೂರು ಉಂಗುರ ಬದಲಾಯಿಸಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.