ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು
ಬೆಂಗಳೂರು ನಗರ: ಎಂ. ನಾರಾಯಣಸ್ವಾಮಿ
ಬೆಂಗಳೂರು ಗ್ರಾಂ: ಎಸ್. ರವಿ
ಉಡುಪಿ-ದ.ಕನ್ನಡ-2 : ಪ್ರತಾಪ್ ಚಂದ್ರ ಶೆಟ್ಟಿ
ಉತ್ತರ ಕನ್ನಡ : .ಎಲ್. ಘೋಟ್ನೇಕರ್
ಬೀದರ್ : ವಿಜಯ್ ಸಿಂಗ್
ಧಾರವಾಡ-1 : ಶ್ರೀನಿವಾಸ್ ಮಾನೆ
ಬಳ್ಳಾರಿ : ಕೆ.ಸಿ. ಕೊಂಡಯ್ಯ
ರಾಯಚೂರು : ಬಸವರಾಜ ಪಾಟೀಲ್ ಇಟಗಿ
ಚಿತ್ರದುರ್ಗ : ರಘು ಆಚಾರ್
ಹಾಸನ : ಗೋಪಾಲಸ್ವಾಮಿ
ಮೈಸೂರು-ಚಾ.ನಗರ : ಧರ್ಮಸೇನಾ
ಗೆದ್ದ ಬಿಜೆಪಿ ಅಭ್ಯರ್ಥಿಗಳು
ಕೊಡಗು: ಎಂ.ಪಿ.ಸುನೀಲ್ ಸುಬ್ರಹ್ಮಣ್ಯ
ಉಡುಪಿ-ದ.ಕನ್ನಡ-1 : ಕೋಟಾ ಎಸ್. ಪೂಜಾರಿ
ಚಿಕ್ಕಮಗಳೂರು: ಎಂ.ಕೆ ಪ್ರಾಣೇಶ್
ಧಾರವಾಡ-2 : ಪ್ರದೀಪ್ ಶೆಟ್ಟರ್
ಗೆದ್ದ ಜೆಡಿಎಸ್ ಅಭ್ಯರ್ಥಿಗಳು
ಮೈಸೂರು : ಸಂದೇಶ್ ನಾಗರಾಜ
ಮಂಡ್ಯ: ಅಪ್ಪಾಜಿ ಗೌಡ
ಕೋಲಾರ: ಸಿ.ಆರ್.ಮನೋಹರ್.
ಗೆದ್ದ ಪಕ್ಷೇತರ ಅಭ್ಯರ್ಥಿಗಳು
ಬೆಳಗಾವಿ: ವಿವೇಕ್ ರಾವ್ ಪಾಟೀಲ್
ವಿಜಯಪುರ: ಬಸವರಾಜ್ ಪಾಟೀಲ್ ಯತ್ನಾಳ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.