ADVERTISEMENT

ಹೃದಯಾಘಾತ: ಸಚಿವ ಎಚ್‌. ಎಸ್‌ ಮಹದೇವ ಪ್ರಸಾದ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 5:14 IST
Last Updated 3 ಜನವರಿ 2017, 5:14 IST
ಹೃದಯಾಘಾತ: ಸಚಿವ ಎಚ್‌. ಎಸ್‌ ಮಹದೇವ ಪ್ರಸಾದ್‌ ಇನ್ನಿಲ್ಲ
ಹೃದಯಾಘಾತ: ಸಚಿವ ಎಚ್‌. ಎಸ್‌ ಮಹದೇವ ಪ್ರಸಾದ್‌ ಇನ್ನಿಲ್ಲ   

ಚಿಕ್ಕಮಗಳೂರು:  ಸಕ್ಕರೆ ಮತ್ತು ಸಹಕಾರ ಸಚಿವ ಎಚ್‌.ಎಸ್‌ ಮಹದೇವ ಪ್ರಸಾದ್ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ಚಿಕ್ಕಮಗಳೂರಿಗೆ ಆಗಮಿಸಿದ್ದರು.

ಇಲ್ಲಿನ ರೆಸಾರ್ಟ್‌ನಲ್ಲಿ ತಂಗಿದ್ದ ಸಚಿವರಿಗೆ ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT