ADVERTISEMENT

ದ್ರಾವಿಡ್‌ ಆದರ್ಶ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ರಾಹುಲ್‌ ದ್ರಾವಿಡ್‌, ಬೆಂಗಳೂರು ವಿಶ್ವವಿದ್ಯಾಲಯ ನೀಡಿದ್ದ ಗೌರವ ಡಾಕ್ಟರೇಟ್‌ ಅನ್ನು ನಿರಾಕರಿಸಿ (ಪ್ರ.ವಾ., ಜ. 26) ಆದರ್ಶ ಮೆರೆದಿದ್ದಾರೆ.
 
ಗೌರವ ಪದವಿ ಪಡೆಯುವ ಬದಲು ಕ್ರೀಡಾರಂಗದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್‌ ಪಡೆಯಲು ಪ್ರಯತ್ನಿಸುವುದಾಗಿ ಅವರು ಹೇಳಿರುವುದು ಪ್ರಶಸ್ತಿ, ಪದವಿಗಳಿಗೆ ದುಂಬಾಲು ಬೀಳುವವರಿಗೆ ಚಾಟಿ ಬೀಸಿದಂತಿದೆ. 
-ದಿನೇಶ್‌ ಕೆ. ಕಾರ್ಯಪ್ಪ, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.