ರೈತರ ಸಾಲ ಮನ್ನಾದ ನಿರೀಕ್ಷೆ ಮೂಡಿಸಿದ್ದ ರಾಜ್ಯ ಬಜೆಟ್, ಈ ಬೇಡಿಕೆಯನ್ನು ಕೇವಲ ಬೇಡಿಕೆಯನ್ನಾಗಿಯೇ ಉಳಿಸಿದೆ. ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ್ದರೆ ರೈತರು ಸಂಕಷ್ಟಕ್ಕೆ ನೆರವಾದಂತೆ ಆಗುತ್ತಿತ್ತು. ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು.
–ಬಸಯ್ಯ ಹಿರೇಮಠ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.