ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ‘ಜನಸ್ಪಂದನ’ ಕಾರ್ಯಕ್ರಮವು ಮಾರ್ಚ್ 18ರಂದು ನಡೆಯಲಿದೆ.
ಸ್ಥಳ: ಡಾ. ಎನ್. ಎನ್. ಕಲಾಕ್ಷೇತ್ರ ಆಡಿಟೋರಿಯಂ, ನ್ಯಾಶನಲ್ ಕಾಲೇಜು,
36ನೇ ಬಿ ಅಡ್ಡರಸ್ತೆ, 7ನೇ ಬ್ಲಾಕ್, ಜಯನಗರ, ಬೆಂಗಳೂರು
ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ (ನೋಂದಣಿ: ಬೆಳಿಗ್ಗೆ 9ರಿಂದ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರಸನ್ನ ಕುಮಾರ್ 9448130936
ನಿಮ್ಮ ಕುಂದು–ಕೊರತೆಗಳನ್ನು janaspandana@printersmysore.co.in ಗೆ ಈ–ಮೇಲ್ ಮಾಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.