ADVERTISEMENT

25 ವರ್ಷಗಳ ಹಿಂದೆ: ಬುಧವಾರ 28.8.1996

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 19:38 IST
Last Updated 27 ಆಗಸ್ಟ್ 2021, 19:38 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಪಟೇಲ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತಿರಸ್ಕೃತ

ಬೆಂಗಳೂರು, ಆ. 27– 3 ತಿಂಗಳ ಅಧಿಕಾರ ಪೂರ್ಣಗೊಳಿಸುವ ಹೊಸ್ತಿಲಲ್ಲಿರುವ ಜೆ.ಎಚ್. ಪಟೇಲ್ ನೇತೃತ್ವದ ಸಚಿವ ಸಂಪುಟದ ಮೇಲೆ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅನಿರೀಕ್ಷಿತವಾಗಿ ನಡೆದ ಧರಣಿ, ಕೋಲಾಹಲದ ನಡುವೆ ಇಂದು ವಿಧಾನಸಭೆ ಯಲ್ಲಿ ಧ್ವನಿಮತದಿಂದ ಬಿದ್ದುಹೋಯಿತು.

ಮುಖ್ಯಮಂತ್ರಿ ಪಟೇಲ್ ಅವರ ಉತ್ತರಕ್ಕಾಗಿ ಕಾದಿದ್ದ ಕ್ಷಣದಲ್ಲಿ ಎಂಇಎಸ್ ಹಾಗೂ ಬೆಳಗಾವಿಯ ಕಾಂಗ್ರೆಸ್ ಸದಸ್ಯರು ಕಬ್ಬಿನ ಸಮಸ್ಯೆ ಹಿನ್ನೆಲೆಯಲ್ಲಿ ಹೂಡಿದ ಧರಣಿಯಿಂದ ಕೋಲಾಹಲ ಉಂಟಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.