ADVERTISEMENT

ಅರುಣ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ಕೃಷಿ ಉಪಕರಣ ಮಾರಾಟ ಮಾಡುವ ಬೆಂಗಳೂರಿನ ಅಗ್ರಿಮಾರ್ಟ್ ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ  ಎಸ್. ಸಿ. ಅರುಣ್ ಅವರಿಗೆ ಕೈಗಾರಿಕಾ ಭೂಷಣ  ಪ್ರಶಸ್ತಿ ದೊರೆತಿದೆ. ಕೈಗಾರಿಕೆ, ಉದ್ಯಮ ವಲಯದಲ್ಲಿ ಸಾಧನೆಗೈದವರಿಗೆ ನೀಡುವ ಗೌರವ ಪ್ರಶಸ್ತಿ ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.