ADVERTISEMENT

ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST
ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ
ಐಒಸಿ-ಕರ್ನಾಟಕ ಘಟಕ: ಅರೋರ ಅಧಿಕಾರ ಸ್ವೀಕಾರ   

ಬೆಂಗಳೂರು: ಭಾರತೀಯ ತೈಲ ನಿಗಮ(ಐಒಸಿ)ದ ಕರ್ನಾಟಕ ಘಟಕದ ವ್ಯವಸ್ಥಾಪಕ ನಿರ್ದೇಶಕರಾಗಿ ಆರ್.ಕೆ.ಆರೋರ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.

ಸರಬರಾಜು, ಅಡುಗೆ ಅನಿಲ ನಿರ್ವಹಣೆ ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಆರೋರ, ಇದಕ್ಕೂ ಮುನ್ನ ಪಂಜಾಬ್ ಐಒಸಿ ಘಟಕ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.