ADVERTISEMENT

ಬಾಗಲಕೋಟೆ: ಸತತ ನಾಲ್ಕನೇ ದಿನ ಸಾರಿಗೆ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 3:22 IST
Last Updated 14 ಡಿಸೆಂಬರ್ 2020, 3:22 IST
   

ಬಾಗಲಕೋಟೆ: ಸತತ ನಾಲ್ಕನೇ ದಿನ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ.

ಸೋಮವಾರ ಬಾಗಲಕೋಟೆ ವಿಭಾಗದ ಎಂಟು ಡಿಪೋಗಳಿಂದ ಯಾವುದೇ ಬಸ್ ರಸ್ತೆಗೆ ಇಳಿಯಲಿಲ್ಲ.

ಸಾರಿಗೆ ನೌಕರರು ಬಸ್ ನಿಲ್ದಾಣಕ್ಕೆ ಬಂದಿದ್ದು, ಬೆಳಿಗ್ಗೆ 10 ಗಂಟೆಗೆ ಸರ್ಕಾರ ತಮ್ಮ ಪ್ರತಿನಿಧಿಗಳೊಂದಿಗೆ ಆಯೋಜಿಸಿರುವ ಮತ್ತೊಂದು ಸಭೆಯ ಫಲಪ್ರದ ಆಧರಿಸಿ ಕೆಲಸ ಮಾಡಲು ಇಲ್ಲವೇ ಮಾಡದಿರಲು ನಿರ್ಧರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.