ADVERTISEMENT

ಬಾಗಲಕೋಟೆ: ದಾಖಲೆ ಇಲ್ಲದ ₹2.74 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 14:59 IST
Last Updated 31 ಮಾರ್ಚ್ 2024, 14:59 IST
ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ ಬಳಿ ಹಣ ವಶಪಡಿಸಿಕೊಂಡ ಅಧಿಕಾರಿಗಳು
ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ ಬಳಿ ಹಣ ವಶಪಡಿಸಿಕೊಂಡ ಅಧಿಕಾರಿಗಳು   

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹2.74 ಲಕ್ಷ ನಗದು ಹಣವನ್ನು ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಜಪ್ತಿ ಮಾಡಲಾಗಿದೆ.

ಬಾದಾಮಿ ಕ್ಷೇತ್ರ ವ್ಯಾಪ್ತಿಯ ಕುಳಗೇರಿ ಕ್ರಾಸ್ ಚೆಕ್‍ಪೋಸ್ಟ್‌ನಲ್ಲಿ ರಾಮದುರ್ಗದಿಂದ ಕೆರೂರಗೆ ಹೊರಟ ಕಾರನ್ನು ಪರಿಶೀಲಿಸಿದಾಗ ಸಂಶಯಾತ್ಮಕವಾಗಿ ಕಂಡುಬಂದ ಹಣ ಜಪ್ತಿ ಮಾಡಲಾಗಿದೆ ಬಾದಾಮಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದುರುಗೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT