ADVERTISEMENT

ಶಾಂತಾಬಾಯಿ ಚಂದನಶಿವ ನಿಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 8:15 IST
Last Updated 18 ಫೆಬ್ರುವರಿ 2022, 8:15 IST
ಶಾಂತಾಬಾಯಿ ದಶರಥರಾವ ಚಂದನಶಿವ
ಶಾಂತಾಬಾಯಿ ದಶರಥರಾವ ಚಂದನಶಿವ   

ಮುಧೋಳ (ಬಾಗಲಕೋಟೆ ಜಿಲ್ಲೆ): ಇಲ್ಲಿಯ ಆನಂದ ನಗರ ಚಂದನಶಿವ ಕಾಲೊನಿಯ ಹಿರಿಯರಾದ ಶಾಂತಾಬಾಯಿ ದಶರಥರಾವ ಚಂದನಶಿವ (85) ಅವರು ಶುಕ್ರವಾರ ನಿಧನರಾದರು.

ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು‌.

ಅವರಿಗೆ ಪ್ರಜಾವಾಣಿ ಕಲಬುರಗಿ ಬ್ಯುರೊ ಮುಖ್ಯಸ್ಥ ಗಣೇಶ ಚಂದನಶಿವ ಸೇರಿದಂತೆ ಮೂವರು ಪುತ್ರರು, ಪುತ್ರಿಯರು ಇದ್ದಾರೆ.

ADVERTISEMENT

ಇಂದು ಸಂಜೆ 5ಕ್ಕೆ ಮುಧೋಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.