ADVERTISEMENT

ಮಾದಕ ದ್ರವ್ಯ ವಿರೋಧಿ ದಿನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 14:43 IST
Last Updated 26 ಜೂನ್ 2018, 14:43 IST

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.


ಪಿ.ಎಸ್‌.ಐ. ಜೀವರತ್ನಂ ಕಾರ್ಯಕ್ರಮ ಉದ್ಘಾಟಿಸಿ, ‘ಮಕ್ಕಳು ಮಾದಕ ವ್ಯಸನಕ್ಕೆ ತುತ್ತಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು’ ಎಂದರು.
ಎ.ಎಸ್‌.ಐ. ದೊಡ್ಡರಾಮಪ್ಪ, ಸಿಬ್ಬಂದಿ ಸಿದ್ದೇಶ್‌, ಗಂಗಾಧರ, ಮೊಹಮ್ಮದ್‌ ಷರೀಫ್‌, ಪಂಪಾಪತಿ, ಗುರು ಬಸವನಗೌಡ, ಮುಖಂಡರಾದ ಸೂರಪ್ಪ, ಎಂ. ಜಂಬಯ್ಯ, ಪಾಂಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT